ಪೂವಿತಾ–ಸಿಇಒ, ಜಿಲ್ಲಾ ಪಂಚಾಯಿತಿ, ಮೈಸೂರು. ಎಚ್.ವಿ. ದರ್ಶನ್–ಸಿಇಒ, ಜಿಲ್ಲಾ ಪಂಚಾಯಿತಿ, ಕೋಲಾರ. ಪಾಂಡ್ವೆ ರಾಹುಲ್ ತುಕಾರಾಂ– ಆಯುಕ್ತ, ಕಲಬುರ್ಗಿ ನಗರ ಪಾಲಿಕೆ. ಗಂಗೂಬಾಯಿ ರಮೇಶ ಮಾನಕರ–ಸಿಇಒ, ಜಿಲ್ಲಾ ಪಂಚಾಯಿತಿ, ಹಾವೇರಿ.(ಎಲ್ಲರೂ ಐಎಎಸ್) ಅನಿತಾ ಲಕ್ಷ್ಮಿ– ವ್ಯವಸ್ಥಾಪಕ ನಿರ್ದೇಶಕಿ, ಕಿಯೋನಿಕ್ಸ್, ಬೆಂಗಳೂರು. ದಾಕ್ಷಾಯಿಣಿ–ಉಪವಿಭಾಗಾಧಿಕಾರಿ, ರಾಮನಗರ. ಬಲರಾಮ ಲಮಾಣಿ–ಉಪ ವಿಭಾಗಾಧಿಕಾರಿ, ಜಮಖಂಡಿ. ಎಚ್.ಜಯ– ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು.