ಕೆ. ಶ್ರೀನಿವಾಸ್–ಆಯುಕ್ತ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕೆ. ಲೀಲಾವತಿ–ನಿರ್ದೇಶಕಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಅಭಿವೃದ್ಧಿ ಇಲಾಖೆ. ಅರುಂಧತಿ ಚಂದ್ರಶೇಖರ್–ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಎಂ.ಆರ್. ರವಿಕುಮಾರ್–ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ, ಬೆಂಗಳೂರು. ಡಿ.ಎಸ್. ರಮೇಶ್–ಆಯುಕ್ತ, ಕರ್ನಾಟಕ ಗೃಹ ಮಂಡಳಿ.