ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಫ್‌ಎಸ್‌ ಅಧಿಕಾರಿಗಳ ವರ್ಗ

Last Updated 16 ನವೆಂಬರ್ 2018, 17:09 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಹೊರಡಿಸಿದೆ.

ದಿಲೀಪ್‌ ಕುಮಾರ್‌ ದಾಸ್‌; ಎಪಿಸಿಸಿಎಫ್‌, ಭೂಸ್ವಾಧೀನ ಮತ್ತು ಅರಣ್ಯ ಘಟಕ, ಜಲಸಂಪನ್ಮೂಲ ಇಲಾಖೆ. ಮಹೇಶ್‌ ಬಿ.ಶಿರೂರು; ಎಪಿಸಿಸಿಎಫ್‌ ಹಾಗೂ ನಿರ್ದೇಶಕ, ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ). ಸ್ಮಿತಾ ಬಿಜ್ಜೂರು; ಮುಖ್ಯ ಮೌಲ್ಯಮಾಪನ ಅಧಿಕಾರಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಯೋಜನಾ ಇಲಾಖೆ.

ಎನ್‌.ಎಲ್‌.ಶಾಂತಕುಮಾರ್‌; ಪ್ರಧಾನ ಕಾರ್ಯದರ್ಶಿ, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ. ಶ್ರೀಕಾಂತ್‌ ವಿ.ಹೊಸೂರು; ಎಪಿಸಿಸಿಎಫ್‌, ಸಂಶೋಧನೆ ಮತ್ತು ಬಳಕೆ. ವಾಣಿಶ್ರೀ ವಿಪಿನ್‌ ಸಿಂಗ್‌; ಸಿಸಿಎಫ್‌, ಮೌಲ್ಯಮಾಪನ. ಡಾ.ಕೆ.ಎಚ್‌.ವಿನಯಕುಮಾರ್‌; ಸಿಸಿಎಫ್‌, ಅರಣ್ಯ ಸಂಪನ್ಮೂಲ ನಿರ್ವಹಣೆ, ಉಪೇಂದ್ರ ಪ್ರತಾಪ್‌ ಸಿಂಗ್‌; ಆಯುಕ್ತ, ಪಶುಸಂಗೋಪನಾ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT