‘ಪುರಸಭೆಯಲ್ಲಿ ಟ್ಯಾಂಕರ್ ಇದೆ, ಚಾಲಕರಿದ್ದಾರೆ, ಸ್ವಚ್ಛತೆಗೆ ಸಿಬ್ಬಂದಿ ಇದ್ದಾರೆ. ಗಿಡದ ಸುತ್ತಲೂ ಕಳೆ ಬೆಳೆದಿದ್ದು, ಅದನ್ನು ಸ್ವಚ್ಛಗೊಳಿಸಿ, ಎರಹುಳು ಗೊಬ್ಬರದ ಜೊತೆಗೆ ವಾರಕ್ಕೊಮ್ಮೆ ನೀರು ಹಾಕಿದರೆ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಆದರೆ, ಅಷ್ಟು ಕೆಲಸ ಮಾಡಲು ಪುರಸಭೆ ಮನಸು ಇದ್ದಂತಿಲ್ಲ’ ಎಂಬುದು ಅವರ ಅಸಮಾಧಾನ.