ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಕೋಲ್ಕತ್ತಾದಪಾರ್ಥ ಪ್ರತಿಮ್ ದಾಸ್ ಮಹಾಪಾತ್ರ, ಬೆಂಗಳೂರಿನಡಾ.ಬಿನಿತಾ ಎಸ್. ತುಂಗಾ ಮತ್ತು ಡಾ.ರಾಶಬೆಹರಿ ತುಂಗಾ, ಮುಂಬೈನ ತುಮಾಸ್ ಸಂಸ್ಥೆ,ಸುಸ್ಥಿರತೆ ಕ್ಷೇತ್ರದಲ್ಲಿ ಕೇರಳದ ಕೆ.ರಶೀದ್, ಎಂ.ಕೆ.ವಿಮಲ್ ಗೋವಿಂದ್ ಮತ್ತು ಎನ್.ಪಿ.ನಿಖಿಲ್.ನಿರ್ಗತಿಕರ ರಕ್ಷಣೆ ಕ್ಷೇತ್ರದಲ್ಲಿ ಚೆನ್ನೈನ ಪಿ.ಎಲ್.ರಾಮಲಿಂಗಂ ಅವರಿಗೆ ತಲಾ ₹ 20 ಲಕ್ಷ ನಗದು ಒಳಗೊಂಡ ಸ್ವರ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.