‘ಗಣೇಶ್ ಅವರು ಆನಂದ್ ಸಿಂಗ್ ವಿರುದ್ಧ ಜಾತಿ ನಿಂದನೆ ದೂರು ಕೊಡಲು ನಿರ್ಧರಿಸಿದ್ದರು. ಆದರೆ, ದೊಡ್ಡ ಸ್ಥಾನದಲ್ಲಿರುವವರು ದೂರು ಕೊಡುವುದು ಬೇಡ. ಈ ವಿಷಯವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಗೃಹಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಮಾತುಕತೆ ನಡೆಸಿ, ನ್ಯಾಯ ಕೊಡಿಸುವ ಭರವಸೆ ದೂರವಾಣಿಯಲ್ಲಿ ನೀಡಿದ್ದರಿಂದ ಸುಮ್ಮನಾದರು’ ಎಂದು ತಿಳಿಸಿದರು.