ಸಚಿವ ಎಚ್.ಡಿ.ರೇವಣ್ಣ ಅವರ ದೊಡ್ಡಪ್ಪನ ಮಗ ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿಯ ಪಾಪಣ್ಣಿ, ಹಾಸನ ವಿದ್ಯಾನಗರ ಗುತ್ತಿಗೆದಾರ ಅನಂತ ಕುಮಾರ್, ಕಾರ್ಲೆ ಇಂದ್ರೇಶ್, ರವೀಂದ್ರ ನಗರದ ಪಟೇಲ್ ಶಿವರಾಂ (ಮಾಜಿ ಎಂಎಲ್ಸಿ) ಹೌಸಿಂಗ್ ಬೋರ್ಡ್ನಲ್ಲಿರುವ ಎಚ್ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರ ಮನೆಗಳನ್ನೂ ಶೋಧಿಸಲಾಗಿದೆ.