ಸಾಮಾಜಿಕ ನ್ಯಾಯದ ಪರ ಇರುವ ಪಕ್ಷ ಬಿಟ್ಟು ಸಿದ್ದಾಂತ ಇಲ್ಲದ ಕಡೆ ಹೋಗ್ತಿದಾರೆ. ಜಾಧವ್ ಎಷ್ಟು ದೊಡ್ಡ ಸ್ವಾರ್ಥಿ ಅನ್ನುವುದನ್ನು ಇಡೀ ರಾಜ್ಯಕ್ಕೆ ತೋರಿಸಿ ಕೊಟ್ಟಿದ್ದಾರೆ. ಇದರ ಪರಿಣಾಮ ಮುಂದೆ ಅವರಿಗೆ ಅರ್ಥವಾಗಲಿದೆ. ಪಕ್ಷ ಬಿಡ್ತಿಲ್ಲ ಅಂತ ಅವರು ಅಂದು ಡ್ರಾಮಾ ಮಾಡಿದ್ರು. ಪಕ್ಷದ ಮೇಲೆ ನಿಷ್ಠೆ ಇರದವರು ಹೋದರೆ ಹೋಗಬಹುದು ಎಂದು ಹೇಳಿದರು.