ಕೊರೊನಾದ ಸಂಕಷ್ಟದಸಮಯದಲ್ಲಿಕೈಗಾರಿಕೆಗಳಿಗೆ ಹೆಚ್ಚಿನ ನೆರವು ಒದಗಿಸಲು ಸರ್ಕಾರ ಹಲವುಕ್ರಮ ಕೈಗೊಂಡಿದೆ.ಕೈಗಾರಿಕೆಗಳಿಗೆ ಪೂರಕವಾಗಿಈಚೆಗೆಕೆಲವು ತಿದ್ದುಪಡಿ ಮಾಡಲಾಗಿದೆ. ಉದ್ದಿಮೆ ಸ್ಥಾಪಿಸಲು ಮುಂದೆ ಬರುವವರು ಅನುಮತಿ ಪತ್ರ ಪಡೆದರೆ ಸಾಕು. ಮೂರು ವರ್ಷಗಳವರೆಗೆ ಪರವಾನಗಿ ಪಡೆಯುವ ಅಗತ್ಯವಿಲ್ಲ. ಕಟ್ಟಡ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಿಕೊಳ್ಳಬಹುದು. ಸಾಲ ಸೌಲಭ್ಯ ಸೇರಿದಂತೆ ನೆರವು ಪಡೆಯಬಹುದು ಎಂದರು.