‘ಶನಿವಾರ ವಿಚಾರಣೆ ಮಾಡಿದ್ದೇವೆ. ತಡ ರಾತ್ರಿ ವರೆಗೂ ಸಾಕ್ಷಿಗಳ ಪರಿಶೀಲನೆ ಮಾಡಿದ್ದು, ದಸ್ತಗಿರಿ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ. ವೈದ್ಯಕೀಯ ಪರೀಕ್ಷೆಯ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದೇವೆ.ಕೇಂದ್ರ ತನಿಖಾ ತಂಡದ ಹೆಸರು ಬಳಸಿ₹20 ಕೋಟಿ ಹಣ ವಂಚನೆಗೆ ಸಂಬಂಧಿಸಿದಂತೆ; ಹಣ ಲಪಟಾಯಿಸಿರುವಕುರಿತು ಸಾಕ್ಷಿಗಳು ಇದ್ದು, ಹಣವನ್ನು ಮರುಪಡೆಯಲು ಸೂಕ್ತ ಕ್ರಮವನ್ನು ವಹಿಸಿದ್ದೇವೆ’ ಎಂದುಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ಕುಮಾರ್ ಬಂಧನಖಚಿತ ಪಡಿಸಿದರು.