ಕೈಕೊಟ್ಟರೆ ಏನು ಮಾಡಬೇಕು?: ‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ನನ್ನನ್ನೂ ಸೇರಿದಂತೆ ಎಂ.ಪಿ.ಪ್ರಕಾಶ್, ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯ ಹಾಗೂ ಇತರ ನಾಯಕರನ್ನು ಬೆಳೆಸಿದರು. ಆದರೆ, ಅವರಿಂದ ಬೆಳೆದ ನಾವೆಲ್ಲರೂ ಕೈಕೊಟ್ಟರೆ ಅವರಾದರೂ ಏನು ಮಾಡಬೇಕು’ ಎಂದು ಪ್ರಶ್ನಿಸಿದರು. ‘ಕೊನೆಗೆ ಗೌಡರು ತಮ್ಮಲ್ಲೇ ಸಮರ್ಥನಾಗಿರುವ ಒಬ್ಬ ಪುತ್ರನಿಗೆ ಪಟ್ಟ ಕಟ್ಟಿದರು’ ಎಂದರು.