ಜಿಂದಾಲ್ ಕಾರ್ಖಾನೆಯನ್ನು ಲಾಕ್ ಡೌನ್ ಮಾಡ್ತಿವಿ ಎನ್ನುವ ಉಸ್ತುವಾರಿ ಸಚಿವರು ಬಳಿಕ ಕೇಳಿದರೆ, ಮತ್ತೆ ಅಲೋಚಿಸಲಾಗುವುದು, ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ ಬಳಿಕ ನೋಡೋಣ ಎನ್ನುತ್ತಾರೆ. ಜಿಲ್ಲೆಯಲ್ಲಿ ಸೋಂಕು ಜಿಲ್ಲೆಯಲ್ಲಿ ಶೇ.25ರಷ್ಟು ಹರಡಿದೆ. ಮೈಸೂರಿನಲ್ಲಿ ಜ್ಯೂಬಿಲಿಯೆಂಟ್ ನಂಜಾದರೆ ಬಳ್ಳಾರಿಯ ಜಿಂದಾಲ್ ಏನು? ಎಂದು ಪ್ರಶ್ನಿಸಿದರು.