‘ಟಿಪ್ಪು ಜಯಂತಿ ಆರಂಭಿಸಿ ಸರ್ಕಾರ ಈಗ ರದ್ದು ಮಾಡಲು ಹೊರಟಿದೆ. ನಮ್ಮ ಸಮಾಜಕ್ಕೂ ಹೀಗಾಗುವುದು ಬೇಡ. ಈಗ ಜಾತಿಗೊಂದು ಜಯಂತಿಗಳು ಇವೆ. ಆದ್ದರಿಂದ ಯಾವ ಜಯಂತಿಗೂ ರಜೆ ಬೇಡ, ನೌಕರ ವರ್ಗದವರಿಗೆ ರಜೆ ಇರುತ್ತದೆ. ಆದರೆ ಅವರು ಯಾರೂ ಬರುವುದಿಲ್ಲ. ನಮ್ಮಿಂದಲೇ ಇದು ಆರಂಭವಾಗಲಿ’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.