‘ಕೊಡಸಳ್ಳಿ ಜಲಾಶಯದಿಂದ ನಿರಾಶ್ರಿತರಾದವರಿಗೆಇಲ್ಲಿ ಪುನರ್ವಸತಿ ಕಲ್ಪಿಸಿದ್ದೆವು. ಆಗ ನಾನೇ ಸಚಿವನಿದ್ದೆ. ಆದರೆ, ಈಗ ಪ್ರವಾಹ ಬಂದು ಎಲ್ಲವೂ ಹೋಗಿದೆ. ಇಲ್ಲಿನ ಬಹುತೇಕರು ರೈತರು, ಕೂಲಿಕಾರರು. ಅವರಿಗೆ ಪುನಃ ಇಲ್ಲಿಯೇ ಮನೆ ನಿರ್ಮಿಸಿಕೊಟ್ಟರೆ ಮತ್ತೆ ಪ್ರವಾಹ ಬಂದರೆನಿರಾಶ್ರಿತರಾಗುತ್ತಾರೆ. ಹಾಗಾಗಿಬೇರೆಡೆ ಜಾಗ ಹುಡುಕಿ, ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದರು.