ಸಮೀಕ್ಷೆ ಮಗಿದಿಲ್ಲ: ‘ರಾಜ್ಯದಲ್ಲಿ ಮೂರು ಹಂತದಲ್ಲಿ ನೆರೆ ಸಂಭವಿಸಿದ್ದು, ರಾಜ್ಯ ಸರ್ಕಾರ ಇದುವರೆಗೆ ಪ್ರಾಥಮಿಕ ಸಮೀಕ್ಷೆಯ ವರದಿ ಸಿದ್ಧಪಡಿಸಿಕೊಟ್ಟಿದೆ. ರಸ್ತೆಗೆ ಆಗಿರುವ ಹಾನಿ ಸಹಿತ ಅಂತಿಮ ಸಮೀಕ್ಷೆಗಳನ್ನುನೆರೆ ಪೂರ್ತಿ ಕಡಿಮೆಯಾದ ಬಳಿಕ ಮಾಡಬೇಕಾಗಿದ್ದು, ಅದಿನ್ನೂ ನಡೆದಿಲ್ಲ. ಇನ್ನೂ ಅಧಿಕೃತ ವರದಿ ಸಿದ್ಧವಾಗಿಲ್ಲ’ ಎಂದುನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.