‘ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಹಾಕಿದ ಗೆರೆಯನ್ನು ದಾಟದ ನಳಿನ್, ಅವರ ಸಲಹೆಯ ಮೇರೆಗೆ ಈ ನೇಮಕ ಮಾಡಿದ್ದಾರೆ. ಅಲ್ಲದೆ, ಬಿಎಸ್ವೈ ನಿಷ್ಠರ ಪೈಕಿ ಒಬ್ಬೊಬ್ಬರನ್ನೇ ಆಯ್ದು ಪಕ್ಷದ ಕಚೇರಿ ಜಗನ್ನಾಥ ಭವನದಿಂದ ಹೊರ ಹಾಕಲು ಸಿದ್ಧತೆ ನಡೆಸಿದ್ದಾರೆ’ ಎಂಬ ಮಾತುಗಳೂ ನಾಯಕರದ್ದಾಗಿದೆ.