ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ದತ್ತಿ ಪಶಸ್ತಿ ಪ್ರಕಟ

Last Updated 21 ಮೇ 2019, 16:24 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿಗೆ ಜೆಡಿಎಸ್ ಮುಖಂಡ ಪಿ.ಜಿ.ಆರ್‌.ಸಿಂಧ್ಯ ಆಯ್ಕೆಯಾಗಿದ್ದಾರೆ.

ತಾಯಮ್ಮ ಎಸ್‌.ಸಿ.ಮಲ್ಲಯ್ಯ ಜಾನಪದ ದತ್ತಿ ಪುರಸ್ಕಾರಕ್ಕೆ ಜನಪದ ಕಲಾವಿದರಾದ ಮಹದೇವಸ್ವಾಮಿ ಕಾಮನಹಳ್ಳಿ, ಮಲ್ಲಮ್ಮ ಮ್ಯಾಗೇರಿ, ಜೋಗಿಲ ಸಿದ್ದರಾಜು ಭಾಜನರಾಗಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿಯು ₹ 25 ಸಾವಿರ, ಜಾನಪದ ದತ್ತಿ ಪುರಸ್ಕಾರವು ತಲಾ ₹ 4 ಸಾವಿರ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT