ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್: ಆರು ವಿಶ್ಲೇಷಕರ ನೇಮಕ

Last Updated 16 ಜನವರಿ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿಗೆ ಆರು ಮಂದಿ ನೂತನ ಹೆಚ್ಚುವರಿ ವಿಶ್ಲೇಷಕರನ್ನು ನೇಮಕ ಮಾಡಲಾಗಿದೆ.

ಸಿ.ರವಿಕುಮಾರ್, ಇರ್ಷಾದ್ ಅಹಮದ್ ಶೇಖ್ (ಬೆಂಗಳೂರು), ವಿಜಯಕುಮಾರ್ (ಚಿತ್ರದುರ್ಗ), ಸುಧೀರ್ ಕುಮಾರ್ ಮುರೋಳಿ (ಕೊಪ್ಪ), ಸ್ವಾತಿ ಶಿವಪುತ್ರಪ್ಪ ಮಾಳಗಿ (ಧಾರವಾಡ), ಬಿ.ಇ.ಶಿವಕಾಂತಮ್ಮ ನಾಯ್ಕ (ವಿಜಯಪುರ) ಹಾಗೂ ಮಾಧ್ಯಮ ಸಂಯೋಜಕರಾಗಿ ಜೆ.ಸಿ.ರಾಜು, ಸಿ.ಆಸಿಕ್‌ಗೌಡ
ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT