ಈ ಬಾರಿ ಕಾಂಗ್ರೆಸ್ ಜತೆಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದರೂ, ಕುಮಾರಸ್ವಾಮಿ ಅವರು ವಿಧಾನಸೌಧ, ಐಷಾರಾಮಿ ಹೋಟೆಲ್ನಿಂದ ಹೊರಗೆ ಬಂದಿರಲಿಲ್ಲ. ಆಪರೇಷನ್ ಕಮಲದ ಯತ್ನ,ಕಾಂಗ್ರೆಸ್ ನಾಯಕರ ನಡವಳಿಕೆ, ವಿಭಿನ್ನ ಹೇಳಿಕೆಗಳು ವರ್ಷಪೂರ್ತಿ ಸರ್ಕಾರವನ್ನು ಕಾಡಿದ್ದವು. ಜತೆಗೆಸಿದ್ದರಾಮಯ್ಯ ಬೆಂಬಲಿಗರು ಮಾತು ಮುಖ್ಯಮಂತ್ರಿಗೆ ಮುಜುಗರವನ್ನುಂಟು ಮಾಡುತ್ತಿತ್ತು.