ಶಿವಮೊಗ್ಗ:ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನ ಅ. 27 ಹಾಗೂ 28ರಂದು ಕುಪ್ಪಳಿಯಲ್ಲಿಆಯೋಜಿಸಲು ಉದ್ದೇಶಿಸಿದ್ದ ‘ರಾಷ್ಟ್ರೀಯತೆಯ ಅರ್ಥ-ಅಪಾರ್ಥಗಳು’ ವಿಷಯ ಕುರಿತ ಅಧ್ಯಯನ ಶಿಬಿರ ಮುಂದೂಡಲಾಗಿದೆ.
ಶಿವಮೊಗ್ಗ ಲೋಕಸಭಾ ಉಪಚುನಾವಣೆ ಮಾದರಿ ನೀತಿ ಸಂಹಿತೆಯ ಕಾರಣದಿಂದ ಇದು ಅನಿವಾರ್ಯವಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್. ನಾಗಭೂಷಣಮಾಹಿತಿ ನೀಡಿದ್ದಾರೆ.