ಜಿಲ್ಲೆಯಲ್ಲಿ ಕಾಳುಮೆಣಸು ಕೊಯ್ಲು ನಡೆಯುತ್ತಿತ್ತು. ಕಾಫಿ, ಕಾಳು ಮೆಣಸು ಕೊಯ್ಲಿಗೆ ಬಂದಿದ್ದ ಕಾರ್ಮಿಕ ಕುಟುಂಬಗಳು ಊರಿನತ್ತ ತೆರಳುತ್ತಿವೆ. ಪ್ರತಿವರ್ಷ ಜಿಲ್ಲೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಕಾರ್ಮಿಕರು, ಕೆಲಸಕ್ಕೆ ಬರುತ್ತಾರೆ. ಸದಾ ಕಾರ್ಮಿಕರಿಂದ ಗಿಜಿಗುಡುತ್ತಿದ್ದ ತೋಟದ ಲೈನ್ಮನೆಗಳು ಈಗ ಬಿಕೊ ಎನ್ನುತ್ತಿವೆ.