’ರಮೇಶ ಜಾರಕಿಹೊಳಿ ಸಾಹೇಬ್ರು ದೊಡ್ಡವರು. ಅವರ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವಳಲ್ಲ. ನನ್ನ ಕಾಲ ಕಸ ಅಂದರು.. ಶೋಪೀಸ್ ಅಂದರು, ಸ್ಲಮ್ನಿಂದ ಬಂದಿರುವೆ ಎಂದರು. ಆದರೂ ನನ್ನ ಪಾಡಿಗೆ ನಾನಿದ್ದೇನೆ. ಅವರು ನಮ್ಮ ಜಿಲ್ಲೆಯ ದೊಡ್ಡ ನಾಯಕರು. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನ್ನ ಶ್ರಮ, ಧರ್ಮ ನನ್ನ ಕಾಪಾಡುತ್ತೆ. ಉಳಿದದ್ದು ಆ ದೇವರು ನೋಡಿಕೊಳ್ಳುತ್ತಾನೆ’ ಎಂದು ಹೇಳಿದರು.