ಫೇಸ್ಬುಕ್ಲೈವ್ ವಿವರ:ತೆರಿಗೆ ಸಲಹೆಗಾರ ಆರ್.ಜಿ.ಮುರಳೀಧರ (ಮಧ್ಯಾಹ್ನ 2), ರೈತ ಹೋರಾಟಗಾರ್ತಿ ಕೆ.ಎಸ್.ನಂದಿನಿ ಜಯರಾಂ (2.30), ರಿಯಲ್ ಎಸ್ಟೇಟ್ ಉದ್ಯಮಿ ಎಸ್.ಪಿ.ದಯಾನಂದ (3.00), ರೈಲ್ವೆ ಹೋರಾಟಗಾರದೀಪಕ್ ಉಳ್ಳಿ (3.30), ಆಡಿಟರ್ ಎಸ್.ಎಸ್.ನಾಯಕ್ (4.00), ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟೀಮನಿ ಮತ್ತು ಉದ್ಯಮಿ ಅಮರನಾಥ ಪಾಟೀಲ (4.30), ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್ ಮತ್ತು ಕೇಶವ ಝಿಂಗಾಡೆ (5.00).