‘ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿ ಮಳೆ ಇಲ್ಲದೇ ಬರಗಾಲ ಬಂದಿದೆ ನಿಜ. ಹಾಗೆಂದು ಯಾರೂ ಉಪವಾಸವಿಲ್ಲ, ಹಬ್ಬಗಳನ್ನು ಆಚರಿಸುತ್ತಾರೆ, ನಾಟಕ ಸಿನಿಮಾ ನೋಡುತ್ತಾರೆ. ಮೈಸೂರು ದಸರಾದ ಹುಟ್ಟಿಗೆ ಕಾರಣ ಹಂಪಿಯ ವಿಜಯನಗರ ಸಾಮ್ರಾಜ್ಯದ ರಾಜರು. ಆದರೆ, ಹಂಪಿ ಉತ್ಸವಕ್ಕೇ ಅಡ್ಡಿ ಆತಂಕಗಳು ಬರುತ್ತಿದ್ದು, ಇದುವರೆಗೂ 12 ಬಾರಿ ರದ್ದಾಗಿದೆ’ ಎಂದು ವಿಷಾದಿಸಿದ್ದಾರೆ.