‘ಖುಷಿನಗರ ಜಿಲ್ಲೆಯ ಹೆದ್ದಾರಿ 28ರಲ್ಲಿ ಸಚಿವರು ಬೆಂಬಲಿಗರೊಂದಿಗೆ ತೆರಳುತ್ತಿದ್ದಾಗ, ಟೋಲ್ ಕೇಂದ್ರವೊಂದರ ಸಿಬ್ಬಂದಿ, ಅವರ ಬೆಂಬಲಿಗರ ವಾಹನಗಳಿಗೆ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಕೆರಳಿದ ಸಚಿವರು ಮ್ಯಾನೇಜರ್ರನ್ನು ಕರೆದು ವಾಹನಗಳಿಗೆ ತೆರಳಲು ಅನುವು ಮಾಡಿಕೊಡುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.