ಬೆಳಿಗ್ಗೆ ಸಂಭವಿಸಿದ ಬೆಂಗಾವಲು ವಾಹನದ ಅಪಘಾತವನ್ನು ಕಂಡು ವಾಹನದಲ್ಲಿದ್ದ ಮರೀಗೌಡ ಆಘಾತಕ್ಕೆ ಒಳಗಾಗಿದ್ದರು. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ಅಪಘಾತದಲ್ಲಿ ಕಾರುಗಳು ಮಾತ್ರ ಜಖಂಗೊಂಡಿದ್ದು, ಯಾವುದೇ ಸಾವು, ನೋವು ಸಂಭವಿಸಿರಲಿಲ್ಲ. ಆದರೆ, ಭಯಗೊಂಡಿದ್ದ ಮರೀಗೌಡ ನಗರದ ಪೊಲೀಸ್ ವಸತಿಗೃಹದ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ.