ನಗರದ ಸ್ವರ್ಣಸಂದ್ರ ಬಡಾವಣೆ, ಮಳವಳ್ಳಿಯ ಈದ್ಗಾ ಮೊಹಲ್ಲಾ, ಕೋಟೆ ಬೀದಿಗೆ ಭೇಟಿ ನೀಡಿ ಜನರಿಗೆ ಹಣ್ಣು, ತರಕಾರಿ ವಿತರಣೆ ಮಾಡಿ ಧೈರ್ಯ ತುಂಬಿದರು. ಬಡವರಿಗಾಗಿ 5 ಟನ್ ದೊಣಮೆಣಸಿನಕಾಯಿ, 10 ಟನ್ ಕುಂಬಳಕಾಯಿ, 15 ಟನ್ ಎಲೆ ಕೋಸು, 15 ಟನ್ ಕಲ್ಲಂಗಡಿ ಹಣ್ಣು ಖರೀದಿ ಮಾಡಲಾಗಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.