ಹಿಂದಿನ ಕಟ್ಟಡದ ಮಾಲೀಕ ರಾಕಿ ಡಿ. ಆಲ್ಮೇಡ, ನೂತನ ಕಟ್ಟಡದ ಮಾಲಕಿ ವಜ್ರಾಕ್ಷಿ, ಧರ್ಮಗುರು ಚಾರ್ಲ್ಸ್ ಲೂಯಿಸ್, ಶಾಖೆಯ ಪ್ರಥಮ ಗ್ರಾಹಕ ರಾಮಣ್ಣ ಶೆಟ್ಟಿ, ಹಿರಿಯ ಗ್ರಾಹಕರಾದ ವೆಂಕಟರಮಣ ಅವಭೃತ, ರಾಜು ದೇವಾಡಿಗ, ವೆಂಕಟ ಪೂಜಾರಿ, ಕೆ. ರಾಮಚಂದ್ರ ಹೆಬ್ಬಾರ್, ಶೀನ ದೇವಾಡಿಗ, ನಾಗ ಖಾರ್ವಿ, ತಮ್ಮಯ್ಯ ದೇವಾಡಿಗ, ಇತರರನ್ನು ಗೌರವಿಸಲಾಯಿತು.