ಬೆಳಗಾವಿ: ಗುಜರಾತ್ನ ವಡೋದರದಲ್ಲಿ ಸ್ಥಾಪನೆಯಾಗಿರುವ ದೇಶದ ಪ್ರಥಮ ರೈಲ್ವೆ ವಿಶ್ವವಿದ್ಯಾಲಯವಾದ ಎನ್ಆರ್ಟಿಐ (ದಿ ನ್ಯಾಷನಲ್ ರೇಲ್ ಅಂಡ್ ಟ್ರಾನ್ಸ್ಪೋರ್ಸ್ ಇನ್ಸ್ಟಿಟ್ಯೂಟ್) ಮಾದರಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ರೈಲು ಸಾರಿಗೆಗೆ ಸಂಬಂಧಿಸಿದ ಕೋರ್ಸ್ಗಳನ್ನು ಆರಂಭಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರಿಗೆ ಪತ್ರ ಬರೆದಿದ್ದಾರೆ.