ಕನ್ನಡ ಧ್ವಜ ಇರುತ್ತದೆ: ‘ಇಂದಿನ ನಮ್ಮ ಕನ್ನಡ ಧ್ವಜವನ್ನು 1956ರಲ್ಲಿ ಮೈಸೂರಿನಲ್ಲಿ ರಾಮಮೂರ್ತಿ ಅವರು ಒಂದು ಪಕ್ಷದ ಧ್ವಜವಾಗಿ ಉಪಯೋಗಿಸಿದ್ದರು. ಈಗ ಅದು ಕನ್ನಡ ನಾಡಿನ ಧ್ವಜವಾಗಿದೆ. ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಆದರೆ, ದೇಶಕ್ಕೆ ಒಂದು ಧ್ವಜ ಇರಬೇಕು ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಈ ಸಂಗತಿಗೆ ವಿರುದ್ಧವಾಗಿ ಮಾತನಾಡಿದರೆ ನಾನು ಅಂಬೇಡ್ಕರ್ ವಿರೋಧಿ ಆಗುತ್ತೇನೆ. ನಾನು ಅಂಬೇಡ್ಕರ್, ಸಂವಿಧಾನದ ವಿರೋಧಿ ಅಲ್ಲ. ಸಂವಿಧಾನದಲ್ಲಿ ಉಲ್ಲೇಖ ಮಾಡಿರುವುದನ್ನೇ ನಾನು ಹೇಳಿದ್ದೇನೆ’ ಎಂದರು.