‘ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್ರಾಜಕಾರಣ ಮಾಡಿಲ್ಲವೇ? ಅವರು ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಿಲ್ಲವೇ‘ ಎಂದು ರಾಣಿ ಸತೀಶ್ ಪ್ರಶ್ನಿಸಿದರು.‘ಎಂಟಿಬಿ ನಮ್ಮ ಜೊತೆ ರಾಜಕಾರಣ ಮಾಡಿದವರು. ಬಿಜೆಪಿಗೆ ಹೋಗುತ್ತಿದ್ದಂತೆಇಂತಹ ಹೇಳಿಕೆ ನೀಡುತ್ತಾರೆ. ಅವರು ಬುದ್ಧಿಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ. ನಾವೆಲ್ಲ ಕುಟುಂಬವನ್ನೂ ನಿಭಾಯಿಸಿಕೊಂಡು ರಾಜಕಾರಣ ಮಾಡಿಲ್ಲವೇ’ ಎಂದು ಮೋಟಮ್ಮ ಪ್ರಶ್ನಿಸಿದರು.