‘ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಠುಸ್ ಪಟಾಕಿ ಮಾಡಿದ್ದಾರೆ. 2 ದಿನಗಳಿಂದಲೂ ಅವರ ಬ್ಯಾಟರಿ ಲೋ ಆಗಿದೆ. ಏನೂ ಮಾತನಾಡುತ್ತಿಲ್ಲ. ಈಗ ಕುಮಠಳ್ಳಿ ಫುಲ್ ಛಾರ್ಜ್ ಆಗಿದ್ದಾರೆ. ಲಕ್ಷ್ಮಿಯಂತಹ ಆಟಂ ಬಾಂಬೇ ಠುಸ್ ಆಗಿದ್ದು, ಅವರಿಂದಲೇ ಏನೂ ಮಾಡಲು ಆಗಲಿಲ್ಲವೆಂದು ತಿಳಿದ ಡಿ.ಕೆ. ಶಿವಕುಮಾರ್ ಹುಬ್ಬಳ್ಳಿಯಿಂದಲೇ ವಾಪಸ್ ಆಗಿದ್ದಾರೆ’ ಎಂದು ಟೀಕಿಸಿದರು.