‘ಆದರೆ ಅರಣ್ಯ ಖಾತೆಯ ಮೂಲಕ ಅದೇ ಎರಡು ತಿಂಗಳಲ್ಲಿ₹150ಕೋಟಿ ಸಂಗ್ರಹಿಸಿದ ಎಂದು ಆಪಾದನೆ ಹೊರಿಸಲಾಯಿತು.ನನ್ನ ಮಗ ಬಹಳ ನೋವು ಅನುಭವಿಸಿದ.ನಾನೂ ನಾಲ್ಕು ತಿಂಗಳು ಹಾಸಿಗೆ ಹಿಡಿದೆ.ಈಗ ರಾಜ್ಯ ಸರ್ಕಾರದ ವಿರುದ್ಧ ನಿತ್ಯ ದಾಳಿ ನಡೆದಿದೆ. ಏನೇ ಬಂದರೂ,ಈ ಸರ್ಕಾರ ಬೀಳಿಸಲು ಬಿಡುವುದಿಲ್ಲ ಎಂದು ಈ ಸದನದಲ್ಲಿ ನಿಂತು ಭರವಸೆ ನೀಡುತ್ತಿದ್ದೇನೆ’ ಎಂದರು.