ಮಠದ ಭಕ್ತರು, ಅನುಯಾಯಿಗಳಿಂದ ಆರ್ಥಿಕ ಸಹಾಯ ಪಡೆದು ಬೆಂಗಳೂರಿನಿಂದ ಕೈಚೀಲ ಖರೀದಿಸಿದ್ದು, ಸಾರ್ವಜನಿಕರಿಗೆ ಹಂಚುತ್ತಿದ್ದಾರೆ. ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ , ಮಠಕ್ಕೆ ಬರುವ ಭಕ್ತರಿಗೆ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆಲ್ಲರಿಗೆ ಡಿಸೆಂಬರ್ವರೆಗೂ ಹಂತ ಹಂತವಾಗಿ ವಿತರಿಸುವ ಯೋಜನೆ ಇದೆ ಎನ್ನುತ್ತಾರೆ ಅವರು.