ಕೆ. ನೀಲಾ, ಕೆ.ಎಸ್. ವಿಮಲಾ, ಸತ್ಯಾ ಎಸ್., ಮೀನಾಕ್ಷಿ ಬಾಳಿ, ಪುರುಷೋತ್ತಮ ಬಿಳಿಮಲೆ, ಟಿ. ಸುರೇಂದ್ರರಾವ್, ಸಿ. ಬಸವಲಿಂಗಯ್ಯ ಸೇರಿದಂತೆ 170ಕ್ಕೂ ಹೆಚ್ಚು ಜನರು ಈ ಆಗ್ರಹಕ್ಕೆ ಸಹಿ ಹಾಕಿದ್ದು, ಪತ್ರವನ್ನು ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಕಳುಹಿಸಿದ್ದಾರೆ.