ಗ್ರಹಣದಿಂದ ಸಮಾಜಕ್ಕೆ ಕೆಡುಕು ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದರು. ‘ಅತ್ಯಾಧುನಿಕ ಯುಗದಲ್ಲೂ ಇಂಥ ಮೂಢ ಆಚರಣೆಗಳಿರುವುದು ವಿಪರ್ಯಾಸ’ ಎಂದು ಪ್ರತ್ಯಕ್ಷ್ಯದರ್ಶಿ ಕಾಮೇಶ್ ಅಭಿಪ್ರಾಯಪಟ್ಟರು. ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಮಹಾದೇವಮ್ಮ 3 ವರ್ಷದ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದರು.