‘ಶಾಸಕ ಡಾ.ರಂಗನಾಥ್ ಅವರ ಬೆಂಬಲಿಗರಿಗೆ ಕುಂಬಳಕಾಯಿ ಖರೀದಿಗೆ ಮನವಿ ಮಾಡಿದೆ. ಈಗ ಖರೀದಿಸಿರುವುದೇ ಉಳಿದಿವೆ ಎಂಬ ಉತ್ತರ ಬಂತು. ರಾಜಕಾರಣಿಗಳು ಉಚಿತವಾಗಿ ವಿತರಿಸುತ್ತಿದ್ದಾರೆ. ಕಾಸು ಕೊಟ್ಟು ಕೊಳ್ಳುವವರಿಲ್ಲ. ಹೋಟೆಲ್ಗಳು ಬಂದ್ ಆಗಿದ್ದು, ಅಲ್ಲಿಗೂ ಮಾರಲು ಆಗುತ್ತಿಲ್ಲ. ನಷ್ಟದ ಆತಂಕವಿದೆ‘ ಎನ್ನುತ್ತಾರೆ.