‘ನೀರ ತರಾಕಂತನ ದಿನಾ ಒಂದಾಳು ನಿಲ್ಲಬೇಕಾಗೇತ್ರಿ. ಆದರೂ ಸಾಕಾಗುವಷ್ಟು ನೀರು ಬರವಲ್ದು. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿ ಹೇಳಿ ಸಾಕಾಗೇತ್ರಿ’ ಎಂದು ನಾಗನಗೌಡ ಹರಕುಣಿ, ರಮೇಶ ಅಕ್ಕೂರ, ಬಸವರಾಜ ಅಕ್ಕೂರ, ಜುಂಜುನಗೌಡ ನರಸಮ್ಮನವರ, ಶೇಖರಪ್ಪ ಅಕ್ಕೂರ, ರಾಮಚಂದ್ರಪ್ಪ ಲಮಾಣಿ, ಶಾಂತನಗೌಡ ನರಸಮ್ಮನವರ, ಗಣೇಶ ಲಮಾಣಿ, ನಿಂಗಪ್ಪ ಕಡೇಮನಿ ಆಕ್ರೋಶ ವ್ಯಕ್ತಪಡಿಸುತ್ತಾರೆ.