ಮೊದಲ ಬಾರಿಗೆ ನಾಮಪತ್ರ ಸಲ್ಲಿಸುವಾಗ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ಗುಂಡೂರಾವ್, ಶಾಸಕರಾದ ಎಲ್ಬಿಪಿ ಭೀಮಾನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ ಇದ್ದರು. ಎರಡನೇ ಬಾರಿ ಅಲ್ಲಂ ವೀರಭದ್ರಪ್ಪ, ಬಿ.ನಾಗೇಂದ್ರ ಜೊತೆಯಾದರು. ಮೂರನೇ ಬಾರಿಗೆ ಶಾಸಕರಾದ ಈ.ತುಕಾರಾಂ ಹಾಗೂ ಜೆ.ಎನ್.ಗಣೇಶ್, ನಾಲ್ಕನೇ ಬಾರಿಗೆ ರಾಜ್ಯಭಾ ಸದಸ್ಯ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವೆಂಕಟೇಶ ಪ್ರಸಾದ್ ಜೊತೆಯಾದರು.