ಸದ್ಯ ದೇಶದಲ್ಲಿ ಕೋವಿಡ್–19 ಸೋಂಕು ಭೀತಿಯಿಂದಾಗಿ ಲಾಕ್ಡೌನ್ ಜಾರಿಯಲ್ಲಿದೆ. ಈ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿಗಳು ಪ್ರಸಾರವಾಗಿವೆ. ಇಂತಹವರದಿಗಳ ಕುರಿತಂತೆ ವಿವರಣೆ ನೀಡುವಂತೆಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.ಹಾಗಾಗಿ ಫೋನ್–ಇನ್ ಕಾರ್ಯಕ್ರಮವೂ ಉಪಕಾರಿಯಾಗಲಿದೆ.