‘ದ್ರವತ್ಯಾಜ್ಯದಲ್ಲಿರುವ ಭಾರಲೋಹಗಳನ್ನು ಹೀರಿಕೊಳ್ಳುವ ಶಿಲೀಂದ್ರಗಳು’ ಕುರಿತು ಅವರು ಮಂಡಿಸಿದ ಸಂಶೋಧನಾ ವರದಿ, ಹಿರಿಯ ವಿಜ್ಞಾನಿಗಳ ಪ್ರಶಂಸೆಗೂ ಪಾತ್ರವಾಯಿತು. ಚರಂಡಿಯಲ್ಲಿ ಹರಿಯುವ ವ್ಯರ್ಥ ನೀರನ್ನು ಮರು ಬಳಕೆ ಮಾಡಿಕೊಳ್ಳಲು ಈ ಪ್ರಯೋಗದಿಂದ ಸಾಧ್ಯವಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟರು. ಶಿಕ್ಷಕ ಲೋಹಿತ್ ಮಾರ್ಗದರ್ಶನ ಮಾಡಿದ್ದಾರೆ.