ಶ್ರೇಷ್ಠಿ ಅವರಿಗೆ ಪುತ್ರರಾದ ಪಾರ್ಥನಾಥ್, ರಾಮನಾಥ್, ರಘುನಾಥ್, ವಿಶ್ವನಾಥ್, ಬದ್ರಿನಾಥ್, ಶ್ರೀನಾಥ್ ಹಾಗೂ ಪುತ್ರಿ ಗೀತಾಲಕ್ಷ್ಮಿ ಇದ್ದಾರೆ. ನಗರದ ಮಲ್ಲಂದೂರು ರಸ್ತೆಯ ಖಾಸಗಿ ಬಸ್ ನಿಲ್ದಾಣದ ಎದುರಿನ ಮುಕ್ತಿಧಾಮ ಚಿತಾಗಾರದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.