ಬೆಂಗಳೂರು: ಹೋರಾಟದ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಉತ್ತರ ಪ್ರದೇಶಸರ್ಕಾರದ ನಿಯಮವನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಬಿಜೆಪಿ ಸರ್ಕಾರದ ಚಿಂತನೆ ವಿರುದ್ಧವಿರುದ್ಧ ಗುಡುಗಿರುವ ಕಾಂಗ್ರೆಸ್ ನಾಯಕಸಿದ್ದರಾಮಯ್ಯ, ‘ಆಸ್ತಿ ಮುಟ್ಟುಗೋಲು ನಿಯಮ ಪೂರ್ವಾನ್ವಯವಾಗಲಿ, ಬಿಜೆಪಿಯವರ ಮೇಲೂ ಕ್ರಮ ಕೈಗೊಳ್ಳುವಂತಾಗಲಿ,’ಎಂದಿದ್ದಾರೆ.