‘ದೇಶವೇ ವಿಭಜನೆಯಾಗಿದೆ. ಅಭಿವೃದ್ಧಿಗಾಗಿ, ಆಡಳಿತದ ಅನುಕೂಲಕ್ಕಾಗಿ ಜಿಲ್ಲೆ ಏಕೆ ವಿಭಜನೆಯಾಗಬಾರದು ? ಕಿ.ಮೀ. ಲೆಕ್ಕ ಇಲ್ಲಿ ಬರಲ್ಲ. ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಟೀಕಿಸುವುದಕ್ಕಿಂತ ಮುಂಚೆ ಹುಂಡೇಕಾರ್, ವಾಸುದೇವರಾವ್ ವರದಿಯನ್ನು ಒಮ್ಮೆ ಅಧ್ಯಯನ ನಡೆಸಿ ಪ್ರತಿಕ್ರಿಯಿಸಲಿ’ ಎಂದು ವಿಶ್ವನಾಥ್ ಕಿಡಿಕಾರಿದರು.