ಸಾಗಾಣೆ, ಕೂಲಿ ವೆಚ್ಚವನ್ನು ಕಾರ್ಖಾನೆಗಳೇ ವಹಿಸಿಕೊಳ್ಳಬೇಕು. ಎಫ್ಆರ್ಪಿ (ನ್ಯಾಯುಯತ ಬೆಲೆ) ಎಕ್ಸ್ ಫೀಲ್ಡ್ ಎಂದು ಘೋಷಿಸಬೇಕು. ಕೇಂದ್ರ ಸರ್ಕಾರ ಇಳುವರಿ ಪ್ರಮಾಣವನ್ನು 9.5 ರಿಂದ 10ಕ್ಕೆ ಹೆಚ್ಚಿಸಿ ಪ್ರತಿ ಟನ್ ಕಬ್ಬಿಗೆ ₹ 2750 ದರ ಘೋಷಿಸಿದೆ. ಇದರಿಂದ ರೈತರಿಷ್ಟ ನಷ್ಟವಾಗುತ್ತಿದೆ. ಬಿಜೆಪಿ ಸಂಸದರು ಈ ಅನ್ಯಾಯವನ್ನು ಸರಿಪಡಿಸಿ ಹೋರಾಟಕ್ಕೆ ಬರಬೇಕು ಎಂದರು.