‘ನೀರು ಹರಿಸುವಂತೆ ಹೇಳಲುಕರೆ ಮಾಡಿದರೆ ಜಮಖಂಡಿ ಉಪವಿಭಾಗಾಧಿಕಾರಿ ಮೊಬೈಲ್ ಪೋನ್ ಸ್ಚಿಚ್ಡ್ ಆಫ್ ಆಗಿದೆ. ತಹಶೀಲ್ದಾರ್ ಕೊರೊನಾ ಕರ್ತವ್ಯದ ಕಾರಣ ಬಿಡುವಿಲ್ಲ ಎನ್ನುತ್ತಾರೆ. ನಮ್ಮ ಮಾತಿಗೂ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ. ಶಾಂತಿಯುತ ಪ್ರತಿಭಟನೆ ಅನಿವಾರ್ಯ. ಇಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದ್ದೇವೆ’ ಎಂದರು.