‘ಎಚ್.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಹಾವು– ಮುಂಗುಸಿಯಂತೆ. ಆದರೆ, ಇಬ್ಬರೂ ಈಗ ಒಂದಾಗಿದ್ದೇವೆ ಎನ್ನುತ್ತಿದ್ದಾರೆ. ಇವರನ್ನು ಯಾವಾಗ ಮುಗಿಸಬೇಕೆಂದು ಅವರು, ಅವರನ್ನು ಯಾವಾಗ ಮುಗಿಸಬೇಕೆಂದು ಇವರು ಕಾಯುತ್ತಿದ್ದಾರೆ. ಇದು ಜನರಿಗೂ ಗೊತ್ತಿದೆ. ಅಲ್ಲದೆ, ಇಬ್ಬರೂ ಸೇರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಕ್ಕದಲ್ಲೇ ಕುಳಿತಿದ್ದರೂ ಇಬ್ಬರ ಮುಖಗಳು ವಿರುದ್ಧ ದಿಕ್ಕಿನಲ್ಲಿ ಇದ್ದವು’ ಎಂದು ವ್ಯಂಗ್ಯವಾಡಿದರು.