ಕೊಪ್ಪಳ ತಾಲ್ಲೂಕಿನಲ್ಲಿ ಕಾತರಕಿ-ಗುಡ್ಲಾನೂರ, ಡಂಬ್ರಳ್ಳಿ, ಬೇಳೂರು ಮತ್ತಿತರ ಗ್ರಾಮಗಳಲ್ಲಿ ಮಳೆ, ಗಾಳಿಯಿಂದಾಗಿ ನೂರಾರು ಎಕರೆ
ಯಲ್ಲಿ ಬೆಳೆದಿದ್ದ ಬಾಳೆ, ವೀಳ್ಯೆದೆಲೆ ಬಳ್ಳಿ ನೆಲಕಚ್ಚಿದೆ. ನುಗ್ಗೆ ಹಾಗೂ ಮಾವಿನ ಕಾಯಿಗಳು ಉದುರಿವೆ. ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕು ಹಾಗೂ ಬೀದರ್ ಜಿಲ್ಲೆ ಚಿಟಗುಪ್ಪ ಸುತ್ತಮುತ್ತ ಬಾಳೆ ಬೆಳೆ ಹಾನಿಯಾಗಿದೆ.