ಲಕ್ಷ್ಮಣತೀರ್ಥ ನದಿ ನಿರಿನ ಪ್ರವಾಹದಿಂದ ಕೊಟ್ಟಗೇರಿ, ನಿಟ್ಟೂರು ಬಾಳೆಲೆ ನಡುವಿನ ನದಿಬಯಲಿನ ಗದ್ದೆಗಳು ಜಲಾವೃತಗೊಂಡಿವೆ. ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಭಾರಿ ಮಳೆಗೆ 15 ದಿನಗಳ ಕಾಲ ಈ ಭಾಗದ ಗದ್ದೆಗಳು ಹಾಗೂ ಸೇತುವೆಗಳು ಮುಳುಗಿದ್ದವು. ಇದೀಗ ಸೆಪ್ಟೆಂಬರ್ ಮೊದಲ ವಾರದಲ್ಲಿಯೂ ಮತ್ತೆ ಎರಡನೇ ಬಾರಿಗೆ ಜಲಾವೃತಗೊಂಡಿವೆ.