ಬೆಂಗಳೂರು: ಸಾಹಿತಿ ಕಾಮರೂಪಿ (ಎಂ.ಎಸ್. ಪ್ರಭಾಕರ್), ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್, ಪತ್ರಕರ್ತ ಜಿ.ಎನ್. ರಂಗನಾಥರಾವ್, ಪರಿಸರ ಪ್ರೇಮಿ ಕಲ್ಮನೆ ಕಾಮೇಗೌಡ, ಜಾನಪದ ಕಲಾವಿದ ಗುರುವ ಕೊರಗ, ಒಲಿಂಪಿಯನ್ ಕ್ರೀಡಾಪಟು ಕೆನೆತ್ ಪೊವೆಲ್ಸೇರಿದಂತೆ63 ಸಾಧಕರಿಗೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.